ಕೆ.ಎಸ್. ನರಸಿಂಹಸ್ವಾಮಿ

"ಕೃಷ್ಣ"ನ್ ಲವ್ ಸ್ಟೋರಿ (2010) - ಹೃದಯವೇ ಬಯಸಿದೆ ನಿನ್ನನೆ...

| ಕೆ.ಎಸ್. ನರಸಿಂಹಸ್ವಾಮಿ | ಚಿತ್ರಗೀತೆ | ಜಯಂತ ಕಾಯ್ಕಿಣಿ | ಯೋಗರಾಜ್ ಭಟ್

ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ

ಹೊಸಿಲ ಹಸೆಯನು ದಾಟಿ...

ಕೆ.ಎಸ್. ನರಸಿಂಹಸ್ವಾಮಿ | ನವ ಪಲ್ಲವ | ಭಾವಗೀತೆ

ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆ'ಂದು

ತಿಂಗಳಾಯಿತೆ?

ಕವನ | ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆ

ತಿಂಗಳಾಯಿತೆ?
-ಕೆ. ಎಸ್.ನರಸಿಂಹಸ್ವಾಮಿ
(ಕವನ ಸಂಕಲನ - ಮೈಸೂರು ಮಲ್ಲಿಗೆ )

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ

ಹಾಡು ಕೋಗಿಲೆ (ಭಾವಗೀತೆ).....ಪಡುವಣ ಕಡಲಿನ

ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆ

ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಸಂಗೀತ : ಕಸ್ತೂರಿ ಶಂಕರ್
ಗಾಯನ : ಕಸ್ತೂರಿ ಶಂಕರ್

ಪಡುವಣ ಕಡಲಿನ ನೀಳಿಯ ಬಣ್ಣ

ಗೌರಿ(೧೯೬೩)....ಇವಳು ಯಾರು ಬಲ್ಲೆಯೇನು

ಕೆ.ಎಸ್. ನರಸಿಂಹಸ್ವಾಮಿ | ಗೌರಿ | ಚಿತ್ರಗೀತೆ | ೧೯೬೩

ಚಿತ್ರ : ಗೌರಿ(1963)
ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಸಂಗೀತ : ಜಿ.ಕೆ.ವೆಂಕಟೇಶ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್

ಭಾವಗೀತೆ.............ಪಲ್ಲವಿಗಳ ಪಲ್ಲವಿಯಲಿ

ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆ

ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ
ಗಾಯನ:ರತ್ನಮಾಲ ಪ್ರಕಾಶ್

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ

ಸಂಗಮ

ಕವನ | ಕೆ.ಎಸ್. ನರಸಿಂಹಸ್ವಾಮಿ

ಸಂಗಮ

ಭಾವ ಬರುವನು ದೂರದೂರಿಂದ;
ಎಳೆಯಿತು ಪ್ರೇಮ.

ಅಕ್ಕ ಕಾದಿಹಳು ಒಳಬಾಗಿಲನ್ನೊರಗಿ;
ಅರಳಿತು ಕಣ್ಣು

ಸೆಳೆವು - ಕೆ.ಎಸ್. ನರಸಿಂಹಸ್ವಾಮಿ

ಕವನ | ಕೆ.ಎಸ್. ನರಸಿಂಹಸ್ವಾಮಿ | ಸಂಜೆ ಹಾಡು

ಹೂವರಳುವ ಸಮಯದಲ್ಲಿ
ತಂಬೆಲರಿನ ಸೀಮೆಯಲ್ಲಿ
ದೂರ ದೂರ ನಾಡಿನಲ್ಲಿ
ತೇಲಿ ಬಂದ ಹಾಡಿನಲ್ಲಿ

ಅತ್ತಿತ್ತ ನೋಡದಿರು - ಕೆ.ಎಸ್.ನರಸಿಂಹಸ್ವಾಮಿ

ಕೆ.ಎಸ್. ನರಸಿಂಹಸ್ವಾಮಿ | ಭಾವಗೀತೆ | ಭಾವಸಂಗಮ - ಭಾವಗೀತೆ ಸಂಕಲನ

ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸುಲೋಚನ
ಸಂಗೀತ ಸಂಕಲನ: ಭಾವಸಂಗಮ

ಅತ್ತಿತ್ತ ನೋಡದಿರು

ಎಂದೊ ಕೇಳಿದ - ಕೆ.ಎಸ್.ನರಸಿಂಹಸ್ವಾಮಿ

ಕವನ | ಕೆ.ಎಸ್. ನರಸಿಂಹಸ್ವಾಮಿ | ನವ ಪಲ್ಲವ | ಭಾವಗೀತೆ

ಎಂದೊ ಕೇಳಿದ ಹಾಡು....ಕವನ ಸಂಕಲನ - ನವ ಪಲ್ಲವ.
-----------------------------------------------------
ಎಂದೊ ಕೇಳಿದ ಒಂದು ಹಾಡನು

XML feed