ಗೋಪಾಲಕೃಷ್ಣ ಅಡಿಗ

ಯಾವ ಮೋಹನ ಮುರಳಿ ಕರೆಯಿತು ........... ಎಂ. ಗೋಪಾಲಕೃಷ್ಣ ಅಡಿಗರು

ಗೋಪಾಲಕೃಷ್ಣ ಅಡಿಗ | ಭಾವಗೀತೆ

ರಚನೆ : ಎಂ. ಗೋಪಾಲಕೃಷ್ಣ ಅಡಿಗರು
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯನ : ರತ್ನಮಾಲ ಪ್ರಕಾಶ್

ಯಾವ ಮೋಹನ ಮುರಳಿ ಕರೆಯಿತು ........... ಎಂ. ಗೋಪಾಲಕೃಷ್ಣ ಅಡಿಗರು

ಗೋಪಾಲಕೃಷ್ಣ ಅಡಿಗ | ಭಾವಗೀತೆ

ರಚನೆ : ಎಂ. ಗೋಪಾಲಕೃಷ್ಣ ಅಡಿಗರು

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು

ಮಾಧುರ್ಯ......ಎದೆಯು ಮರಳಿ ತೊಳಲುತಿದೆ

ಗೋಪಾಲಕೃಷ್ಣ ಅಡಿಗ | ಭಾವಗೀತೆ

ಸಾಹಿತ್ಯ : ಎಂ.ಗೋಪಾಲಕೃಷ್ಣ ಅಡಿಗ
ಗಾಯನ : ರತ್ನಮಾಲ ಪ್ರಕಾಶ್

ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ

ಇಂದು ಕೆಂದಾವರೆಯ - ಎಂ.ಗೋಪಾಲಕೃಷ್ಣ ಅಡಿಗ

ಕವನ | ಗೋಪಾಲಕೃಷ್ಣ ಅಡಿಗ | ಭಾವಗೀತೆ

ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ

ಎದೆಯು ಮರಳಿ ತೊಳಲುತಿದೆ

ಕವನ | ಗೋಪಾಲಕೃಷ್ಣ ಅಡಿಗ

----- ಎದೆಯು ಮರಳಿ ತೊಳಲುತಿದೆ -----

ಎದೆಯು ಮರಳಿ ತೊಳಲುತಿದೆ,
ದೊರೆಯುದದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು

ಆಗು ನೀನು

ಕವನ | ಗೋಪಾಲಕೃಷ್ಣ ಅಡಿಗ

----- ಆಗು ನೀನು -----

ಆಗು ನೀನು ಇಬ್ಬನಿ ನೆಲಸುವ ಹೂ,
ದುಂಬಿ ಮೊರೆವ ಮಹಲು,
ಬರಲಿ ಅಲ್ಲಿ ಗಿಳಿ, ಕೋಗಿಲೆ, ಕಾಗೆ,

ತುಂಬುದಿಂಗಳ ಬಿಂಬವೇಳುತ್ತಿದೆ

ಕವನ | ಗೋಪಾಲಕೃಷ್ಣ ಅಡಿಗ

----- ತುಂಬುದಿಂಗಳ ಬಿಂಬವೇಳುತ್ತಿದೆ -----

ಅಲ್ಲೊಂದು ಇಲ್ಲೊಂದು ಬರೆದು ಚೆಲ್ಲಿದ ಚೂರು
ಕಾಗದಗಳೋ ಎನಲು ಆಗಸದಲಿ

ನಾನಲ್ಲ ಬೇರೆ - ಗೋಪಾಲಕೃಷ್ಣ ಅಡಿಗ

ಕವನ | ಗೋಪಾಲಕೃಷ್ಣ ಅಡಿಗ

----- ನಾನಲ್ಲ ಬೇರೆ -----

ನಾನಲ್ಲ ಬೇರೆ, ನೀವಲ್ಲ ಬೇರೆ-
ಬೇರೊಂದೆ; ಕೊಂಬೆ ಕೊಂಬೆ
ನೂರೊಂದು ಟೊಂಗೆರೆಂಬೆ;

ಗುರಿ - ಗೋಪಾಲಕೃಷ್ಣ ಅಡಿಗ

ಕವನ | ಗೋಪಾಲಕೃಷ್ಣ ಅಡಿಗ

------- ಗುರಿ -------

ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ !
ನೆಲೆಯಿರದೆ ತೊಳುವುದು ಮನುಜ ಜೀವನವೇ ?

ಮಹಾಪೂರ - ಗೋಪಾಲಕೃಷ್ಣ ಅಡಿಗ

ಕವನ | ಗೋಪಾಲಕೃಷ್ಣ ಅಡಿಗ | ಭಾವಗೀತೆ

----- ಮಹಾಪೂರ -----

ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು;

XML feed