ಭಕ್ತಿಗೀತೆ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಚಿ. ಉದಯಶಂಕರ್ | ಪ್ರೇಮಾನುಬಂಧ | ಭಕ್ತಿಗೀತೆ

ಚಿತ್ರ : ಪ್ರೇಮಾನುಬಂಧ
ಸಾಹಿತ್ಯ : ಚಿ.ಉದಯಶಂಕರ್
ಗಾಯಕ : ಎಸ್.ಪಿ.ಬಾಲಸುಬ್ರಮಣ್ಯಂ
ಸಂಗೀತ : ರಾಜನ್ - ನಾಗೇಂದ್ರ

ಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ

ಭಕ್ತಿಗೀತೆ

ಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ
ಜನವಿಮೊಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕ ಪತೆ

ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ

ಭಕ್ತಿಗೀತೆ | ಹಂಸಲೇಖ

ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೆ
ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೆ
ತಂದೆ ಅಯ್ಯಪ್ಪನೆ ನಿನ್ನ ಕಂಡೆ ಅಯ್ಯಪ್ಪನೆ ನನ್ನ ಒಳಗಡೆ

ಡಾ||ರಾಜ್ ಕುಮಾರ್ - ಅಯ್ಯಪ್ಪ ಭಕ್ತಿ ಗೀತೆ

ಭಕ್ತಿಗೀತೆ | ಹಂಸಲೇಖ

ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು ಅಧಮನು

ಯೇಸುದಾಸ್ - ಅಯ್ಯಪ್ಪ ಭಕ್ತಿ ಗೀತೆಗಳು

ಭಕ್ತಿಗೀತೆ

ಮಕರನ ಪ್ರಭೆ ನೋಡಿ ಹಾಡೇ ಪುಣ್ಯ ದರ್ಶನ
ಮಲೆಯಲ್ಲಿ ಕಣೋ ಹಸಿರಾದ ವರ್ಣ ಹರಿಹರ ಆಶ್ರಮ ||೨||

ಯೇಸುದಾಸ್ - ಅಯ್ಯಪ್ಪ ಭಕ್ತಿ ಗೀತೆಗಳು

ಭಕ್ತಿಗೀತೆ

ಮಹಾ ಪ್ರಭು ಮಹಾ ಮಹಾ ಪ್ರಭು
ಮಹಾ ಪ್ರಭು ಮಹಾ ಮಹಾ ಪ್ರಭು
ಶ್ರೀ ಮಲೆ ಮೇಲೆ ಬಾಳವ ಮಹಾ ಪ್ರಭು||೨||

ಯೇಸುದಾಸ್ ಅಯ್ಯಪ್ಪ ಭಕ್ತಿಗೀತೆ

ಭಕ್ತಿಗೀತೆ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕ೦ಠ ನೀ ಸಂತಸಗೊಂಡಾಗ ||೨||
ನಾನಲ್ಲ ಕವಿಯು ಶ್ರೀಮೃದುಮಂದಸ್ಮಿತ ಬಣ್ಣಿಸಲು ಎಲ್ಲ ಮರೆತು ಹಾಡೋ

ಎಚ್ಚರದಿಂದ ನಡೆ

ಪುರಂದರದಾಸ | ಭಕ್ತಿಗೀತೆ

ರಾಘ ಸೌರಾಷ್ಟ್ರ, ಅಟತಾಳ

ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚಕೆ ||ಪಲ್ಲವಿ||
ನೀರ ಮೇಲಿನ ಗುಳ್ಳೆ ನರನೆಂಬ ಡಿಂಬವ ನಂಬದಿರೆಚ್ಚರಿಕೆ ||ಅನುಪಲ್ಲವಿ||

XML feed