ಶಾಸ್ತ್ರೀಯ

ಹೃದಯ ಪಲ್ಲವಿ (1989) - ರಾಗಕೆ ಸ್ವರವಾಗಿ

ಆರ್.ಎನ್.ಜಯಗೋಪಾಲ್ | ಚಿತ್ರಗೀತೆ | ಶಾಸ್ತ್ರೀಯ | ಹೃದಯ ಪಲ್ಲವಿ | ೧೯೮೯

ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಸ ಸರಿಗಮ ಪ.. ಮಪಮಪ ಗ..
ಪ ಮದಪಮ ಗ.. ರಿಗರಿಸ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ

ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೋಡಲಾಗದೇ ನೋಡಲಾಗದೇ

ಗಾನಯೋಗಿ ಪಂಚಾಕ್ಷರ ಗವಾಯಿ | ಚಿತ್ರಗೀತೆ | ಶಾಸ್ತ್ರೀಯ | ೧೯೯೫

ಚಿತ್ರ: ಗಾನಯೋಗಿ ಪಂಚಾಕ್ಷರ ಗವಾಯಿ
ಸಾಹಿತ್ಯ: ನಿಜಗುಣ ಶಿವಯೋಗಿ
ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ನೋಡಲಾಗದೇ
ನೋಡಲಾಗದೇ ನೋಡಲಾಗದೇ

ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೀಡು ಶಿವ ನೀಡದಿರು ಶಿವ

ಗಾನಯೋಗಿ ಪಂಚಾಕ್ಷರ ಗವಾಯಿ | ಶಾಸ್ತ್ರೀಯ | ಹಂಸಲೇಖ | ೧೯೯೫

ಚಿತ್ರ: ಗಾನಯೋಗಿ ಪಂಚಾಕ್ಷರಿ ಗವಾಯಿ (1995)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಚಿತ್ರ

ಗಾನಯೋಗಿ ಪಂಚಾಕ್ಷರ ಗವಾಯಿ (1995) - ಸಾವಿರದ ಶರಣು

ಗಾನಯೋಗಿ ಪಂಚಾಕ್ಷರ ಗವಾಯಿ | ಚಿತ್ರಗೀತೆ | ಶಾಸ್ತ್ರೀಯ | ಹಂಸಲೇಖ

ಚಿತ್ರ: ಗಾನಯೋಗಿ ಪಂಚಾಕ್ಷರಿ ಗವಾಯಿ (1995)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ.ರಾಜ್‍ಕುಮಾರ್

ವಿ.ಸೂ: ಹಂಸಲೇಖ ಈ ಚಿತ್ರದ ಸಂಗೀತಕ್ಕೆ 1995-96 ಸಾಲಿನ ಶ್ರೇಷ್ಟ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ಗಳಿಸಿದರು.

ಓಂ ನಮಃ ಪ್ರಣವಾರ್ಥಾಯ
ಶುದ್ಧ ಜ್ಯಾನೈಕ ಮೂರ್ತಯೇ

ಘಮ ಘಮ (2004) - ಮುಳ್ಳು ಕೊನೆಯ ಮೇಲೆ - ಪುರಂದರದಾಸ

ಘಮ ಘಮ | ಪುರಂದರದಾಸ | ಭಾವಗೀತೆ | ಶಾಸ್ತ್ರೀಯ

ರಚನೆ: ಪುರಂದರದಾಸ
ಆಲ್ಬಂ: ಘಮ ಘಮ
ಸಂಗೀತ: ವಿಶ್ವೇಶ್ ಭಟ್
ಗಾಯನ: ಅಶ್ವಿನಿ, ಮೇಖಲ

ಹಾಡು ಕೇಳಿ

ಭಲೇ ಅದೃಷ್ಟವೋ ಅದೃಷ್ಟ (1971) - ಕಂಡು ಕಂಡೂ ನೀ ಎನ್ನ

ಚಿತ್ರಗೀತೆ | ಪುರಂದರದಾಸ | ಭಲೆ ಅದೃಷ್ಟವೋ ಅದೃಷ್ಟ | ಶಾಸ್ತ್ರೀಯ | ೧೯೭೧

ಸಾಹಿತ್ಯ : ಪುರಂದರದಾಸರು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್.ಜಾನಕಿ

ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷತ್ತಮಾ ದೇವ.....{ಪಲ್ಲವಿ}

ಶರಣು ಶರಣಯ್ಯ ಶರಣು ಬೆನಕ

ಶಾಸ್ತ್ರೀಯ

ಗಾಯನ : ಪಿ.ಬಿ.ಶ್ರೀನಿವಾಸ್

ಹಾಡು ಕೇಳಿ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಯೆಲ್ಲ ಸುಖ
ತಂದೆ ಕಾಯೊ ನಮ್ಮ -- ಕರಿಮುಖ..

ಉಪಾಸನೆ (1974) ಭಾರತ ಭೂಶಿರ ಮಂದಿರ ಸುಂದರಿ

ಉಪಾಸನೆ | ಚಿತ್ರಗೀತೆ | ವಿಜಯನಾರಸಿಂಹ | ಶಾಸ್ತ್ರೀಯ | ೧೯೭೪

ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್. ಜಾನಕಿ
ರಾಗ : ಸಾರಾಮತಿ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ....{ಪಲ್ಲವಿ}

ಉಪಾಸನೆ (1974) ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ

ಉಪಾಸನೆ | ಚಿತ್ರಗೀತೆ | ಪುರಂದರದಾಸ | ಶಾಸ್ತ್ರೀಯ | ೧೯೭೪

ಸಾಹಿತ್ಯ : ಪುರಂದರದಾಸರು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್. ಜಾನಕಿ

Youtube ನಲ್ಲಿ ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ

ಸನಾದಿ ಅಪ್ಪಣ್ಣ (1977) - ಕರೆದರೂ ಕೇಳದೆ

ಚಿ. ಉದಯಶಂಕರ್ | ಚಿತ್ರಗೀತೆ | ಶಾಸ್ತ್ರೀಯ | ಸನಾದಿ ಅಪ್ಪಣ್ಣ | ೧೯೭೭

ಸಾಹಿತ್ಯ: ಚಿ|| ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಎಸ್. ಜಾನಕಿ
ವಿಶೇಷ: ಉಸ್ತಾದ್ ಬಿಸ್ಮಿಲ್ಲ ಖಾನ್ ಅವರ ಸನಾದಿ (ಶಹನಾಯಿ) ವಾದನ. ಈ ಚಿತ್ರದ ಸಲುವಾಗಿ ಅವರು ಕಾಶಿಯಿಂದ ವಿಶೇಷವಾಗಿ ಬಂದಿದ್ದರು.
ರಾಗ: ಮಾರು ಬಿಹಾಗ್

XML feed